ಅಹೋರಾತ್ರಿ ಧರಣಿ ಕುಳಿತ ಕುಟುಂಬಕ್ಕೆ ನ್ಯಾಯ ಲಭಿಸಲಿಲ್ಲ..!?

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಗೆ ಒತ್ತಾಯಿಸಿ ಕುಟುಂಬದ ಎಲ್ಲಾ ಸದಸ್ಯರು ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನ್ಯಾಯಕ್ಕಾಗಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು. ಆದರೆ, ಕುಟುಂಬಕ್ಕೆ ನ್ಯಾಯ ಮಾತ್ರ ದೊರಕಲಿಲ್ಲ. ಈ ಕುರಿತು ‘ಕೃಷಿ ಪ್ರಿಯ’ ಪತ್ರಿಕೆ ಸರಣಿ ಲೇಖನಗಳನ್ನು ಆರಂಭಿಸಲಿದೆ..!!

                    ‌‌‌‌‌               (… ನಿರೀಕ್ಷಿಸಿರಿ)

– ಪ್ರಕರಣ ಕಿಂಗ್ ಫಿನ್ ನಾಪತ್ತೆ..!